ಸ್ಪಾಟ್ ಲೈಟ್ 13/03/2024kerebete gopalakrishna deshpande: ಕೆರೆಬೇಟೆಯಲ್ಲಿ ಮಲೆನಾಡು ಮನುಷ್ಯನಾದ ಪುಳಕ! ಜನಮನ ಸಿನಿಮಾಸ್ (janaman cinemas) ಬ್ಯಾನರಿನಡಿಯಲ್ಲಿ ಜೈಶಂಕರ್ ನಿರ್ಮಾಣ ಮಾಡಿರುವ, ಗೌರಿಶಂಕರ್ (gowsrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ಬಿಡುಗಡೆಯ ಈ ಕಡೇಯ ಘಳಿಗೆಗಳಲ್ಲಿ ಪ್ರೇಕ್ಷಕರ ವರ್ಗದಲ್ಲಿ ಪಡಿಮೂಡಿಕೊಂಡಿರುವ ಕುತೂಹಲವೇ ಗೆಲುವಿನ…